
8th June 2025
ಡಾ. ಟಿ. ತ್ಯಾಗರಾಜು ಅವರಿಗೆ "ಧ್ವನಿ ಕೊಟ್ಟ ಧಣಿ ಪ್ರಶಸ್ತಿ”
ಮೈಸೂರು- ಕನ್ನಡ ಕವಿ ರಕ್ತ ದಾನಿ ಅಭಿಯಂತರರು,
ಉಪಾಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
ಮೈಸೂರು, ಅಧ್ಯಕ್ಷರು, ಕಲಾ ಸಂಗಮ ಮೈಸೂರು,
ಗಾಯಕ ಸಮಾಜ ಸೇವಕ, ಅಧ್ಯಕ್ಷರು, ಕನ್ನಡ ಭವನ
ಚುಟುಕು ಸಾಹಿತ್ಯ ಪರಿಷತ್ತು ಮೈಸೂರು, ಕರ್ನಾಟಕ
ರಾಜ್ಯ ಸಂಚಾಲಕರು ಗಡಿನಾಡು ಕಾಸರಗೋಡು..
ಮೈಸೂರಿನ ಡಾ. ಟಿ ತ್ಯಾಗರಾಜು ಇವರಿಗೆ ಆತ್ಮಶ್ರೀ
ಕನ್ನಡ ಸಾಂಸ್ಕೃತಿಕ ಪ್ರತಿಷ್ಟಾನ ಬೆಂಗಳೂರು ವತಿಯಿಂದ 09-06-2025 ರಂದು
"ಧ್ವನಿ ಕೊಟ್ಟ ಧಣಿ ಪ್ರಶಸ್ತಿ" ಯನ್ನು ಅರಸು ಜಾಗೃತಿ ಟ್ರಸ್ಟ್ ಅಕಾಡೆಮಿ
ಮೈಸೂರುರವರು ನೀಡುತ್ತಿದ್ದು 'ಜನಮಿಡಿತ' ಬರಹಗಾರರಾದ ಇವರಿಗೆ
'ಜನಮಿಡಿತ' ಪತ್ರಿಕೆ ಬಳಗವು ಅಭಿನಂದನೆ ಕೋರುತ್ತದೆ.
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಜೆಡಿಎಸ್ ಮುಖಂಡ ಬಿ ಪುಟ್ಟಸ್ವಾಮಿ ಅವರ 48ನೇ ಹುಟ್ಟುಹಬ್ಬದ ಪ್ರಯುಕ್ತ ಬಿ ಪುಟ್ಟಸ್ವಾಮಿ ಅಭಿಮಾನಿ ಬಳಗ ಸೇವಾ ಟ್ರಸ್ಟ್ ನ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.